
ಸುದ್ದಿ

ಬೆಂಗಳೂರು: ಮಹಾನ್ ಮಾರ್ಕ್ಸ್ವಾದಿ ಚಿಂತಕ ಕಾಮ್ರೇಡ್ ಶಿವದಾಸ್ ಘೋಷರ 50ನೇ ಸ್ಮರಣ ಸಭೆ
ಕಾ. ಶಿವದಾಸ್ ಘೋಷ್ ಅವರ ಜೀವನ ಮತ್ತು ಚಿಂತನೆಗಳಿಂದ ಸ್ಫೂರ್ತಿ ಪಡೆದು ಎಸ್ಯುಸಿಐ(ಸಿ) ಬಲಪಡಿಸಲು ಸಂಕಲ್ಪ ತೊಟ್ಟ ಸಂಗಾತಿಗಳು
ಸುದ್ದಿ ಓದಿ →

ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದ ವಿರುದ್ಧ ಎಸ್ಯುಸಿಐ(ಸಿ) ಸಂಘಟಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ
ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಒಂದರ ಮೇಲೊಂದರಂತೆ ಜಾರಿಗೆ ತರುತ್ತಿರುವ ಜನವಿರೋಧಿ ನೀತಿಗಳ ವಿರುದ್ಧ, ಬೀದಿಬದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ 11.06.2026ರಂದು ಕೊಲ್ಕತ್ತಾದಲ್ಲಿ ಎಸ್ಯುಸಿಐ(ಸಿ) ಸಂಘಟಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಮಾವೇಶದ ಚಿತ್ರಗಳು

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯ ವಿರುದ್ಧ ಎಸ್ಯುಸಿಐ(ಸಿ) ಪ್ರತಿಭಟನೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯನ್ನು ಖಂಡಿಸಿ, ಇವುಗಳ ಬೆಲೆ ನಿಯಂತ್ರಣಕ್ಕೆ, ತೆರಿಗೆ ಇಳಿಕೆಗೆ ಒತ್ತಾಯಿಸಿ, ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಸಂಘಟಿಸಲಾಯಿತು.

ಆಹಾರದ ಕಿಟ್ ವಿಳಂಬ: ಆದಿವಾಸಿಗಳ ಪ್ರತಿಭಟನೆ
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ಸರಗೂರು, ನಂಜನಗೂಡು, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕುಗಳ ಆದಿವಾಸಿ ಜನರಿಗೆ ಐಟಿಡಿಪಿ (ITDP) ಮೂಲಕ ವಿತರಿಸಲಾಗುವ ವಿಶೇಷ ಪೌಷ್ಟಿಕ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ, ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ (AIJASC) ನೇತೃತ್ವದಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜೂನ್ 16ರಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕಾ. ರಬಿನ್ ಸಮಾಜಪತಿ ಲಾಲ್ ಸಲಾಂ!
ಕೊಲ್ಕತ್ತಾದ ಶರತ್ ಸದನದಲ್ಲಿ ಜುಲೈ 3ರಂದು ನಡೆದ ಶ್ರದ್ಧಾಂಜಲಿ ಸಭೆ

ಇಂದೋರ್ : `ಸ್ವಚ್ಛ ನಗರ'ದ ಅಡಿಯಲ್ಲಿ ಪ್ರಾಣಾಂತಿಕ ‘ಜಲ’ಧಾರೆ!
ಇಂದೋರ್ : `ಸ್ವಚ್ಛ ನಗರ’ದ ಅಡಿಯಲ್ಲಿ ಪ್ರಾಣಾಂತಿಕ ‘ಜಲ’ಧಾರೆ! ಮಧ್ಯಪ್ರದೇಶದ ಇಂದೋರ್ನ ಭಾರತದ ಅತ್ಯಂತ `ಸ್ವಚ್ಛ ನಗರ’ ಎಂಬ ಖ್ಯಾತಿ, ಇತ್ತೀಚೆಗೆ ಹದಗೆಟ್ಟ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಿಂದ...
