ಬೆಂಗಳೂರು: ಮಹಾನ್ ಮಾರ್ಕ್ಸ್‌ವಾದಿ ಚಿಂತಕ ಕಾಮ್ರೇಡ್ ಶಿವದಾಸ್ ಘೋಷರ 50ನೇ ಸ್ಮರಣ ಸಭೆ
ಸುದ್ದಿ

ಬೆಂಗಳೂರು: ಮಹಾನ್ ಮಾರ್ಕ್ಸ್‌ವಾದಿ ಚಿಂತಕ ಕಾಮ್ರೇಡ್ ಶಿವದಾಸ್ ಘೋಷರ 50ನೇ ಸ್ಮರಣ ಸಭೆ

ಕಾ. ಶಿವದಾಸ್ ಘೋಷ್ ಅವರ ಜೀವನ ಮತ್ತು ಚಿಂತನೆಗಳಿಂದ ಸ್ಫೂರ್ತಿ ಪಡೆದು ಎಸ್‌ಯುಸಿಐ(ಸಿ) ಬಲಪಡಿಸಲು ಸಂಕಲ್ಪ ತೊಟ್ಟ ಸಂಗಾತಿಗಳು

ಲೇಖನ ಓದಿ →
ಬಿಡದಿ ಟೌನ್‌ಶಿಪ್ ಯೋಜನೆ - ರೈತ ಹೋರಾಟಕ್ಕೆ ಎಐಕೆಕೆಎಂಎಸ್ ಬೆಂಬಲ
ಸುದ್ದಿ

ಬಿಡದಿ ಟೌನ್‌ಶಿಪ್ ಯೋಜನೆ - ರೈತ ಹೋರಾಟಕ್ಕೆ ಎಐಕೆಕೆಎಂಎಸ್ ಬೆಂಬಲ

ಜೂನ್ 13ರಂದು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗಾಗಿ 516 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ …

ಲೇಖನ ಓದಿ →
ರಾಜ್ಯ ಮಟ್ಟದ ಮಹಿಳಾ ಶಿಬಿರ
ಸುದ್ದಿ

ರಾಜ್ಯ ಮಟ್ಟದ ಮಹಿಳಾ ಶಿಬಿರ

ಮಹಿಳೆಯರನ್ನು ವೈಚಾರಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸಜ್ಜುಗೊಳಿಸಲು, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ಯ ರಾಜ್ಯ ಸಮಿತಿಯ ನೇತೃತ್ವದಲ್ಲಿ 2026ರ …

ಲೇಖನ ಓದಿ →
ರಷ್ಯಾದ ಸಮಾಜವಾದಿ ಕ್ರಾಂತಿಯ ಮಹಾಶಿಲ್ಪಿ ಲೆನಿನ್
ಲೇಖನಗಳು

ರಷ್ಯಾದ ಸಮಾಜವಾದಿ ಕ್ರಾಂತಿಯ ಮಹಾಶಿಲ್ಪಿ ಲೆನಿನ್

ಭಾಗ 3 ಕಾರ್ಮಿಕವರ್ಗದ ಪ್ರಥಮ ಕ್ರಾಂತಿಯ ಮತ್ತು ಸಮಾಜವಾದಿ ರಾಜ್ಯದ ಶಿಲ್ಪಿ ಕಾಮ್ರೇಡ್ ಲೆನಿನ್ ಅವರ 102ನೇ ಮರಣ ವಾರ್ಷಿಕದ ಸಂದರ್ಭದಲ್ಲಿ, ಜನವರಿ 21, 2026 ರಂದು …

ಲೇಖನ ಓದಿ →
ಪೌಷ್ಟಿಕತೆಯ ಬಗ್ಗೆ ಧರ್ಮದ ನಿಷ್ಕರ್ಷೆ : ಬಡ ವಿದ್ಯಾರ್ಥಿಗಳಿಗಿಲ್ಲ ಕೋಳಿ ಮೊಟ್ಟೆ
ಲೇಖನಗಳು

ಪೌಷ್ಟಿಕತೆಯ ಬಗ್ಗೆ ಧರ್ಮದ ನಿಷ್ಕರ್ಷೆ : ಬಡ ವಿದ್ಯಾರ್ಥಿಗಳಿಗಿಲ್ಲ ಕೋಳಿ ಮೊಟ್ಟೆ

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಬದಲು ಬಾಳೆಹಣ್ಣು ಎಂಬ ವಿವಾದ ಕರ್ನಾಟಕಕ್ಕೂ ಹೊಸದಲ್ಲ. ಊಟದ ತಟ್ಟೆಯಲ್ಲಿ ಮೊಟ್ಟೆ ಬೇಕೆ ಬೇಡವೇ ಎಂಬ ಚರ್ಚೆ ದೇಶದಲ್ಲಿ …

ಲೇಖನ ಓದಿ →
ತಾಪಮಾನದ ಏರಿಕೆಯೊಂದಿಗೆ ಅಸಮಾನತೆಯ ಏರಿಕೆ
ಲೇಖನಗಳು

ತಾಪಮಾನದ ಏರಿಕೆಯೊಂದಿಗೆ ಅಸಮಾನತೆಯ ಏರಿಕೆ

ಮುಂದಿನ ದಿನಗಳಲ್ಲಿ ಭಾರತದಲ್ಲಿ ಅಸಮಾನತೆಯನ್ನು ಹೆಚ್ಚಿಸುವ ದೊಡ್ಡ ಕಾರಣವು ಸರ್ಕಾರದ ಬಂಡವಾಳಶಾಹಿಪರ ನೀತಿಗಳಾಗಿರಬೇಕೆಂದಿಲ್ಲ; ಅದು ತೆರಿಗೆ ನಿಯಮಗಳು ಅಥವಾ ಮಾರುಕಟ್ಟೆಯ …

ಲೇಖನ ಓದಿ →
ರಷ್ಯಾದ ಸಮಾಜವಾದಿ ಕ್ರಾಂತಿಯ ಮಹಾಶಿಲ್ಪಿ ಲೆನಿನ್
ವಿಶೇಷ ಲೇಖನ

ರಷ್ಯಾದ ಸಮಾಜವಾದಿ ಕ್ರಾಂತಿಯ ಮಹಾಶಿಲ್ಪಿ ಲೆನಿನ್

ಭಾಗ 3 ಕಾರ್ಮಿಕವರ್ಗದ ಪ್ರಥಮ ಕ್ರಾಂತಿಯ ಮತ್ತು ಸಮಾಜವಾದಿ ರಾಜ್ಯದ ಶಿಲ್ಪಿ ಕಾಮ್ರೇಡ್ ಲೆನಿನ್ ಅವರ 102ನೇ ಮರಣ ವಾರ್ಷಿಕದ ಸಂದರ್ಭದಲ್ಲಿ, ಜನವರಿ 21, 2026 ರಂದು ಕೊಲ್ಕತ್ತಾದಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್‌ರವರ ಬಂಗಾಳಿ ಭಾಷಣದ ಇಂಗ್ಲಿಷ್ ಅನುವಾದದ ಆಯ್ದ ಭಾಗಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಿದ್ದೇವೆ. ಇದರ ಮೂರನೇ ಕಂತು ಇಲ್ಲಿದೆ. ಅನುವಾದದಲ್ಲಿ ಕೊರತೆ ಕಂಡು ಬಂದರೆ ಅದರ ಸಂಪೂರ್ಣ ಜವಾಬ್ದಾರಿ ಸಂಪಾದಕ ಮಂಡಳಿಗೆ ಸೇರಿದ್ದು.

ಲೇಖನ ಓದಿ →
ಎಲ್ಲವನ್ನೂ ನೋಡಿ →
ಬಿಡದಿ ಟೌನ್‌ಶಿಪ್ ಯೋಜನೆ - ರೈತ ಹೋರಾಟಕ್ಕೆ ಎಐಕೆಕೆಎಂಎಸ್ ಬೆಂಬಲ

ಬಿಡದಿ ಟೌನ್‌ಶಿಪ್ ಯೋಜನೆ - ರೈತ ಹೋರಾಟಕ್ಕೆ ಎಐಕೆಕೆಎಂಎಸ್ ಬೆಂಬಲ

ಜೂನ್ 13ರಂದು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗಾಗಿ 516 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರವು ಹೊರಡಿಸಿದೆ. ಟೌನ್‌ಶಿಪ್ ಯೋಜನೆಗೆ ಬಿಡದಿ ವ್ಯಾಪ್ತಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ಅಡಿಯಲ್ಲಿ ಬರುವ 22 ಹಳ್ಳಿಗಳ 9,640 ಎಕರೆಗೂ ಹೆಚ್ಚು ಭೂಮಿಯ ಪೈಕಿ ಮೊದಲ ಹಂತದ ಭಾಗವಾಗಿ ರಾಮನಗರ ಜಿಲ್ಲೆಯ ಬಿಡದಿ ಸಮೀಪದ 516 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಒಂದು ರೈತ ವಿರೋಧಿ ಹುನ್ನಾರವನ್ನು ನಡೆಸಿದೆ.

ರಾಜ್ಯ ಮಟ್ಟದ ಮಹಿಳಾ ಶಿಬಿರ

ರಾಜ್ಯ ಮಟ್ಟದ ಮಹಿಳಾ ಶಿಬಿರ

ಮಹಿಳೆಯರನ್ನು ವೈಚಾರಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸಜ್ಜುಗೊಳಿಸಲು, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ಯ ರಾಜ್ಯ ಸಮಿತಿಯ ನೇತೃತ್ವದಲ್ಲಿ 2026ರ ಜೂನ್ 27, 28,29 ರಂದು ರಾಜ್ಯ ಮಟ್ಟದ ಮಹಿಳಾ ಸಂಘಟನಾಕಾರರ ಅಧ್ಯಯನ ಶಿಬಿರವನ್ನು ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಸಂಘಟಿಸಲಾಗಿತ್ತು. ಚಿತ್ರದಲ್ಲಿ: ಎಸ್‌ಯುಸಿಐ(ಸಿ) ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯರಾದ ಕಾ|| ಕೆ. ರಾಧಾಕೃಷ್ಣರವರು ಚರ್ಚೆ ನಡೆಸಿಕೊಟ್ಟರು. ವೇದಿಕೆಯಲ್ಲಿ ಎಡದಿಂದ: ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಕಾ|| ಎಸ್. ಶೋಭಾ, ಅಖಿಲ ಭಾರತ ಉಪಾಧ್ಯಕ್ಷರಾದ ಕಾ|| ಬಿ.ಆರ್. ಅಪರ್ಣಾ, ಎಸ್‌ಯುಸಿಐ (ಸಿ) ರಾಜ್ಯ ಕಾರ್ಯದರ್ಶಿ ಕಾ|| ಕೆ. ಉಮಾ, ಎಐಎಂಎಸ್‌ಎಸ್ ರಾಜ್ಯಾಧ್ಯಕ್ಷರಾದ ಕಾ|| ಎಂ. ಎನ್. ಮಂಜುಳಾ

ಎಲ್ಲವನ್ನೂ ನೋಡಿ →
ಜನಹೋರಾಟಕ್ಕೆ ಸಂದ ಜಯ! ಪಿಂಚಣಿ ಪಡೆಯಲು ಆದಾಯ ಮಿತಿ ಏರಿಕೆ ಮಾಡಿ ರಾಜ್ಯ ಸರ್ಕಾರದ ಆದೇಶ

ಜನಹೋರಾಟಕ್ಕೆ ಸಂದ ಜಯ! ಪಿಂಚಣಿ ಪಡೆಯಲು ಆದಾಯ ಮಿತಿ ಏರಿಕೆ ಮಾಡಿ ರಾಜ್ಯ ಸರ್ಕಾರದ ಆದೇಶ

ರಾಜ್ಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನರ ವೇತನ, ಅವಿವಾಹಿತ ಮಹಿಳೆಯರ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ವೇತನಗಳನ್ನು ಪಡೆಯಲು ಆದಾಯ ಮಿತಿಯನ್ನು ರೂ 32 ಸಾವಿರದಿಂದ ರೂ. 1,20,000ಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದ ವಿರುದ್ಧ ಎಸ್‌ಯುಸಿಐ(ಸಿ) ಸಂಘಟಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ

ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದ ವಿರುದ್ಧ ಎಸ್‌ಯುಸಿಐ(ಸಿ) ಸಂಘಟಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ

ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಒಂದರ ಮೇಲೊಂದರಂತೆ ಜಾರಿಗೆ ತರುತ್ತಿರುವ ಜನವಿರೋಧಿ ನೀತಿಗಳ ವಿರುದ್ಧ, ಬೀದಿಬದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ 11.06.2026ರಂದು ಕೊಲ್ಕತ್ತಾದಲ್ಲಿ ಎಸ್‌ಯುಸಿಐ(ಸಿ) ಸಂಘಟಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಮಾವೇಶದ ಚಿತ್ರಗಳು

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್‌ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯ ವಿರುದ್ಧ ಎಸ್‌ಯುಸಿಐ(ಸಿ) ಪ್ರತಿಭಟನೆ.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್‌ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯ ವಿರುದ್ಧ ಎಸ್‌ಯುಸಿಐ(ಸಿ) ಪ್ರತಿಭಟನೆ.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್‌ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯನ್ನು ಖಂಡಿಸಿ, ಇವುಗಳ ಬೆಲೆ ನಿಯಂತ್ರಣಕ್ಕೆ, ತೆರಿಗೆ ಇಳಿಕೆಗೆ ಒತ್ತಾಯಿಸಿ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಸಂಘಟಿಸಲಾಯಿತು.

ಆಹಾರದ ಕಿಟ್ ವಿಳಂಬ: ಆದಿವಾಸಿಗಳ  ಪ್ರತಿಭಟನೆ

ಆಹಾರದ ಕಿಟ್ ವಿಳಂಬ: ಆದಿವಾಸಿಗಳ ಪ್ರತಿಭಟನೆ

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ಸರಗೂರು, ನಂಜನಗೂಡು, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕುಗಳ ಆದಿವಾಸಿ ಜನರಿಗೆ ಐಟಿಡಿಪಿ (ITDP) ಮೂಲಕ ವಿತರಿಸಲಾಗುವ ವಿಶೇಷ ಪೌಷ್ಟಿಕ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ, ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ (AIJASC) ನೇತೃತ್ವದಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜೂನ್ 16ರಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಎಲ್ಲವನ್ನೂ ನೋಡಿ →
ಪೌಷ್ಟಿಕತೆಯ ಬಗ್ಗೆ ಧರ್ಮದ ನಿಷ್ಕರ್ಷೆ : ಬಡ ವಿದ್ಯಾರ್ಥಿಗಳಿಗಿಲ್ಲ ಕೋಳಿ ಮೊಟ್ಟೆ

ಪೌಷ್ಟಿಕತೆಯ ಬಗ್ಗೆ ಧರ್ಮದ ನಿಷ್ಕರ್ಷೆ : ಬಡ ವಿದ್ಯಾರ್ಥಿಗಳಿಗಿಲ್ಲ ಕೋಳಿ ಮೊಟ್ಟೆ

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಬದಲು ಬಾಳೆಹಣ್ಣು ಎಂಬ ವಿವಾದ ಕರ್ನಾಟಕಕ್ಕೂ ಹೊಸದಲ್ಲ. ಊಟದ ತಟ್ಟೆಯಲ್ಲಿ ಮೊಟ್ಟೆ ಬೇಕೆ ಬೇಡವೇ ಎಂಬ ಚರ್ಚೆ ದೇಶದಲ್ಲಿ ಮತ್ತೆ ಮತ್ತೆ ಬರುತ್ತಲೇ ಇದೆ. ಈಗ ಪ.ಬಂಗಾಳದ ಬಿಜೆಪಿ ಸರ್ಕಾರ ಮೊಟ್ಟೆಯನ್ನು ತೆಗೆದು ಇಸ್ಕಾನ್ ಮೂಲಕ 'ಸಾತ್ವಿಕ' ಆಹಾರ ಕೊಡುವ ತೀರ್ಮಾನ ಪ್ರಕಟಿಸಿತ್ತು. ಆದರೆ ಅದಕ್ಕೆ ಸಾಕಷ್ಟು ವಿರೋಧ ಬಂದ ಹಿನ್ನೆಲೆಯಲ್ಲಿ ಪ.ಬಂಗಾಳ ಬಿಜೆಪಿ ಸರ್ಕಾರ ಮೊಟ್ಟೆಯನ್ನು ಮತ್ತೆ ಕೊಡಲು ಮುಂದಾಗಿದೆ. ಜನರ ಆಹಾರ ಕ್ರಮವು ಪದೇ ಪದೇ ರಾಜಕೀಯ ವಿವಾದವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳವಣಿಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ತಾಪಮಾನದ ಏರಿಕೆಯೊಂದಿಗೆ ಅಸಮಾನತೆಯ ಏರಿಕೆ

ತಾಪಮಾನದ ಏರಿಕೆಯೊಂದಿಗೆ ಅಸಮಾನತೆಯ ಏರಿಕೆ

ಮುಂದಿನ ದಿನಗಳಲ್ಲಿ ಭಾರತದಲ್ಲಿ ಅಸಮಾನತೆಯನ್ನು ಹೆಚ್ಚಿಸುವ ದೊಡ್ಡ ಕಾರಣವು ಸರ್ಕಾರದ ಬಂಡವಾಳಶಾಹಿಪರ ನೀತಿಗಳಾಗಿರಬೇಕೆಂದಿಲ್ಲ; ಅದು ತೆರಿಗೆ ನಿಯಮಗಳು ಅಥವಾ ಮಾರುಕಟ್ಟೆಯ ಕುಸಿತವೂ ಆಗಿರಬೇಕೆಂದಿಲ್ಲ. ಅದು ಹವಾಮಾನ ವೈಪರೀತ್ಯವಾಗಿರಬಹುದು.

ನಿರುದ್ಯೋಗ ಸಮಸ್ಯೆ - ಕಾರಣ ಮತ್ತು  ಪರಿಹಾರ : ಕಾಮ್ರೇಡ್ ಶಿವದಾಸ್ ಘೋಷ್

ನಿರುದ್ಯೋಗ ಸಮಸ್ಯೆ - ಕಾರಣ ಮತ್ತು ಪರಿಹಾರ : ಕಾಮ್ರೇಡ್ ಶಿವದಾಸ್ ಘೋಷ್

ಮಹಾನ್ ಮಾರ್ಕ್ಸ್‌ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್, 1973ರ ಜೂನ್‌ನಲ್ಲಿ ಕೊಲ್ಕತಾದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಓ)ನ ಸ್ಥಾಪನಾ ದಿನದ ಸಭೆಯಲ್ಲಿ, ನಿರುದ್ಯೋಗ ಮತ್ತು ಸಾಂಸ್ಕೃತಿಕ ಅಧಃಪತನ ಕುರಿತು ಚರ್ಚಿಸಿದರು. ಅದನ್ನು ಇಂಗ್ಲಿಷ್‌ನಲ್ಲಿ ಶಿವದಾಸ್ ಘೋಷರ ಸಂಗ್ರಹ ಕೃತಿಗಳು, ಭಾಗ ೩ರಲ್ಲಿ ‘ಸಾಂಸ್ಕೃತಿಕ ಅಧಃಪತನ ಮತ್ತು ನಿರುದ್ಯೋಗ ಸಮಸ್ಯೆ” ಎಂಬ ಶೀರ್ಷಿಕೆಯಡಿಯಲ್ಲಿ ಲೇಖನವಾಗಿ ನಮ್ಮ ಪಕ್ಷ ಎಸ್‌ಯುಸಿಐ(ಸಿ) ಕೇಂದ್ರ ಸಮಿತಿಯು ಪ್ರಕಟಿಸಿದೆ. ನಿರುದ್ಯೋಗದ ಪೆಡಂಭೂತವು ಬೃಹದಾಕಾರವಾಗಿ ಬೆಳೆದು ಉದ್ಯೋಗಕ್ಕಾಗಿ ಯುವಜನರ ಹೋರಾಟ ಭುಗಿಲೆದ್ದಿರುವ ಇಂದಿನ ಸಂದರ್ಭದಲ್ಲಿ ಚರ್ಚೆಯನ್ನು ಪ್ರಕಟಿಸುವುದು ಸೂಕ್ತವೆಂದು, ಕಾಮ್ರೇಡ್ ಶಿವದಾಸ್ ಘೋಷರ ಸ್ಮರಣ ದಿನದ ಸಂದರ್ಭದಲ್ಲಿ (ಆಗಸ್ಟ್, 5) ಅದರ ಆಯ್ದ ಭಾಗಗಳನ್ನು ಅನುವಾದಿಸಿ ಇಲ್ಲಿ ಪ್ರಕಟಿಸಲಾಗಿದೆ.