ಮೂರಕ್ಕೇರದೆ, ಆರಕ್ಕಿಳಿದ ಭಾರತದ ಆರ್ಥಿಕತೆ!
ಭಾರತದ ಆರ್ಥಿಕತೆ ಜಾರಿ ಬಿದ್ದಿದ್ದೇಕೆ? ಕಾರಣಗಳನ್ನು ತಿಳಿಯಲು ಓದಿ.
ಲೇಖನ ಓದಿ →
ಭಾರತದ ಆರ್ಥಿಕತೆ ಜಾರಿ ಬಿದ್ದಿದ್ದೇಕೆ? ಕಾರಣಗಳನ್ನು ತಿಳಿಯಲು ಓದಿ.
ಲೇಖನ ಓದಿ →
ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಒಂದರ ಮೇಲೊಂದರಂತೆ ಜಾರಿಗೆ ತರುತ್ತಿರುವ ಜನವಿರೋಧಿ ನೀತಿಗಳ ವಿರುದ್ಧ, ಬೀದಿಬದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ 11.06.2026ರಂದು ಕೊಲ್ಕತ್ತಾದಲ್ಲಿ ಎಸ್ಯುಸಿಐ(ಸಿ) ಸಂಘಟಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಮಾವೇಶದ ಚಿತ್ರಗಳು

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯನ್ನು ಖಂಡಿಸಿ, ಇವುಗಳ ಬೆಲೆ ನಿಯಂತ್ರಣಕ್ಕೆ, ತೆರಿಗೆ ಇಳಿಕೆಗೆ ಒತ್ತಾಯಿಸಿ, ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಸಂಘಟಿಸಲಾಯಿತು.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ಸರಗೂರು, ನಂಜನಗೂಡು, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕುಗಳ ಆದಿವಾಸಿ ಜನರಿಗೆ ಐಟಿಡಿಪಿ (ITDP) ಮೂಲಕ ವಿತರಿಸಲಾಗುವ ವಿಶೇಷ ಪೌಷ್ಟಿಕ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ, ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ (AIJASC) ನೇತೃತ್ವದಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜೂನ್ 16ರಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕೊಲ್ಕತ್ತಾದ ಶರತ್ ಸದನದಲ್ಲಿ ಜುಲೈ 3ರಂದು ನಡೆದ ಶ್ರದ್ಧಾಂಜಲಿ ಸಭೆ

ಇಂದೋರ್ : `ಸ್ವಚ್ಛ ನಗರ’ದ ಅಡಿಯಲ್ಲಿ ಪ್ರಾಣಾಂತಿಕ ‘ಜಲ’ಧಾರೆ! ಮಧ್ಯಪ್ರದೇಶದ ಇಂದೋರ್ನ ಭಾರತದ ಅತ್ಯಂತ `ಸ್ವಚ್ಛ ನಗರ’ ಎಂಬ ಖ್ಯಾತಿ, ಇತ್ತೀಚೆಗೆ ಹದಗೆಟ್ಟ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಿಂದ...

ರಾಯಚೂರು, ಎಐಕೆಕೆಎಂಎಸ್: ದಕ್ಷಿಣ ಭಾರತ ಅಧ್ಯಯನ ಶಿಬಿರ ಚರ್ಚೆ: ಕೃಷಿ ಕ್ಷೇತ್ರದಲ್ಲಿ ಬಂಡವಾಳಶಾಹಿ ಆರ್ಥಿಕತೆಯ ಉಗಮ “ಇಂದು ಒಂದಾದ ಮೇಲೊಂದು ರೈತ-ಕೃಷಿ ವಿರೋಧಿ ನೀತಿಗಳನ್ನು ಕೇಂದ್ರ ಬಿಜೆಪಿ...

28-29, ಜನವರಿ, 2026: ಶ್ರೀಲಂಕಾ: ದಕ್ಷಿಣ ಏಷ್ಯಾ ಎಡಪಂಥೀಯ ವಿದ್ಯಾರ್ಥಿಗಳ ಯಶಸ್ವಿ ಸಮಾವೇಶ ಐಕ್ಯ ಹೋರಾಟದ ಸಂಕಲ್ಪ! ಕಳೆದ ಜನವರಿ 28 ರಿಂದ 30 ರವರೆಗೆ ಶ್ರೀಲಂಕಾದ ಕೊಲೊಂಬೊದಲ್ಲಿ AIDSO...

ಸರ್ಕಾರಿ ಶಾಲೆಗಳ ಧ್ವಂಸಕ್ಕಾಗಿ ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆ! ಏನಿದು ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆ?ಹೆಸರು ಹೊಸದಿರಬಹುದು, ಆದರೆ ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಸರ್ಕಾರಿ...

ದೇಶ ಬಂದು ಚಿತ್ತರಂಜನ್ ದಾಸ್ ಶ್ರದ್ಧಾಂಜಲಿ ಸಲ್ಲಿಸುತ್ತಾ ರವೀಂದ್ರನಾಥ ಠಾಕೂರ್ ಬರೆದರು: "ನೀವು ನಿಮ್ಮೊಂದಿಗೆ ಅಮರ ಚೇತನವನ್ನು ತಂದಿರಿ; ಮರಣದಲ್ಲಿ ನೀವು ಹಿಂದೆ ಬಿಟ್ಟುಹೋದ ಕೊಡುಗೆ ಅದೇ ಆಗಿದೆ." ಕಾಜಿ ನಜ್ರುಲ್ ಇಸ್ಲಾಂ ಅವರು ಹೀಗೆ ಕಂಬನಿ ಮಿಡಿದರು: "ಓ ರಾಜರ್ಷಿಯೇ, ಕೆಡುಕನ್ನು ಸೋಲಿಸಲು ಭಾರತ ಜಾಗೃತಗೊಳ್ಳುತ್ತದೆಯೇ ಎಂದು ಕಾಯುತ್ತಾ ನೀವಿಂದು ನೀವು ನಿಮ್ಮ ಜೀವನವನ್ನೇ ಸಮರ್ಪಿಸಿದ್ದೀರಿ.”

ಏಕರೂಪ ನಾಗರಿಕ ಸಂಹಿತೆಯು (UCC) ಬಹಳ ಕಾಲದಿಂದಲೂ ವಿವಾದಕ್ಕೊಳಗಾದ ಭಾರತದ ಸಾಂವಿಧಾನಿಕ ಚರ್ಚೆಗಳಲ್ಲಿ ಒಂದು. ಇದು ಪ್ರಸ್ತುತ ವಿವಿಧ ಧಾರ್ಮಿಕ ಸಮುದಾಯಗಳಿಗೆ ಅನ್ವಯಿಸುವ ವಿವಾಹ, ವಿಚ್ಛೇದನ, ಆಸ್ತಿ ಹಕ್ಕು ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ವಿಷಯಗಳಲ್ಲಿ ಧರ್ಮಾಧಾರಿತ ಕಾನೂನುಗಳ ಜಾಗದಲ್ಲಿ ಎಲ್ಲಾ ನಾಗರಿಕರಿಗೆ ಒಂದೇ ರೀತಿಯಲ್ಲಿ ಅನ್ವಯವಾಗುವ ಕಾನೂನುಗಳನ್ನು ಜಾರಿಗೆ ತರುವುದನ್ನು ಪ್ರತಿಪಾದಿಸುತ್ತದೆ. ಸಂವಿಧಾನದ ಅನುಚ್ಛೇದ 44ರ ಪ್ರಕಾರ ಇದು ರಾಜ್ಯಾಂಗದ ನಿರ್ದೇಶಕ ತತ್ವಗಳೇ ವಿನಃ ನ್ಯಾಯಾಲಯಗಳ ಮೂಲಕ ಜಾರಿಗೊಳಿಸಬಹುದಾದ ಕಾನೂನುಗಳಲ್ಲ. ಹಾಗಾಗಿ ಏಕರೂಪ ನಾಗರಿಕ ಸಂಹಿತೆಯು ಏಳು ದಶಕಗಳಿಗೂ ಹೆಚ್ಚು ಕಾಲ ಚಾಲ್ತಿಗೆ ಬಾರದ ಆಶಯ ಮಾತ್ರವೇ ಆಗಿ ಉಳಿದು, ಧರ್ಮನಿಪೇಕ್ಷತೆ, ರಾಷ್ಟ್ರೀಯ ಏಕೀಕರಣ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ವಿಭಿನ್ನ ದೃಷ್ಟಿಕೋನಗಳ, ವಿಭಿನ್ನ ಹಿತಾಸಕ್ತಿಗಳ ನಡುವೆ ಸಿಲುಕಿಕೊಂಡಿದೆ.

ಮೇ 4ರಂದು ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆಗಳ ಫಲಿತಾಂಶವು ಘೋಷಣೆಯಾಯಿತು. ಇದರಲ್ಲಿ ಅಸ್ಸಾಂ, ಕೇರಳ ಹಾಗೂ ಪುದುಚೇರಿಯ ಫಲಿತಾಂಶಗಳು ಹೆಚ್ಚುಕಡಿಮೆ ಊಹಿಸಿದ್ದಂತೆಯೇ ಇದ್ದವು. ಆದರೆ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ಫಲಿತಾಂಶಗಳು ಸ್ಥಾಪಿತ ಪ್ರಾದೇಶಿಕ ಪಕ್ಷಗಳಿಗೆ ಪೆಟ್ಟು ನೀಡಿವೆ. ಕೇಂದ್ರ ಹಾಗೂ ರಾಜ್ಯಗಳೆರಡರಲ್ಲೂ ಒಂದೇ ಪಕ್ಷದ ಆಡಳಿತವನ್ನು ಸಘನೀಕರಿಸಿಕೊಳ್ಳುವ ಸೂಚನೆ ದಟ್ಟವಾಗಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲದೆ ಬಿಜೆಪಿ ಈಗ ಪೂರ್ವ ರಾಜ್ಯಗಳ ಮೇಲೂ ತನ್ನ ಹಿಡಿತವನ್ನು ಸಾಧಿಸಿದೆ. ಯಾವುದೇ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ದೇಶಗಳಲ್ಲಿ ಇಂದು ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳು ನಡೆಯಲು ಸಾಧ್ಯವಿಲ್ಲ ಎಂಬುದನ್ನು ಈ ಫಲಿತಾಂಶಗಳು ಸಾಬೀತುಪಡಿಸುತ್ತವೆ.